tag:blogger.com,1999:blog-9106426717129564950.post4349544552951648583..comments2021-08-15T06:44:44.031-07:00Comments on ರಾಷ್ಟ್ರ ಧ್ಯಾನ: ೧೮೫೭ ಮೇ ೧೦ ರ ಕಿಡಿ - ಸ್ವಾತಂತ್ರ್ಯದ ಮುನ್ನುಡಿ..ಭೀಮ-'ಮಹಾಭಾರತೀ'ಯhttp://www.blogger.com/profile/00380912577882370567noreply@blogger.comBlogger2125tag:blogger.com,1999:blog-9106426717129564950.post-55328043764419605622012-05-11T06:09:31.370-07:002012-05-11T06:09:31.370-07:00ಎಂದೋ ಇತಿಹಾಸದ ಪಥ್ಯದಲ್ಲಿ ಓದಿದ ನೆನಪು.. ಮತ್ತೆ ಮೆಲುಕು ಹ...ಎಂದೋ ಇತಿಹಾಸದ ಪಥ್ಯದಲ್ಲಿ ಓದಿದ ನೆನಪು.. ಮತ್ತೆ ಮೆಲುಕು ಹಾಕಿದಂತಾಯಿತು.. ನಿಮ್ಮ ಒಂದೊಂದು ಲೇಖನವೂ <br />ದೇಶಭಕ್ತಿಯ ಕಿಚ್ಚು ಹಚ್ಚುತ್ತದೆ.. ರಾಷ್ಟ್ರಧ್ಯಾನ ನಿರಂತರವಾಗಿರಲಿ.. ಶುಭವಾಗಲಿ :)Paresh Sarafhttps://www.blogger.com/profile/13355674885647064472noreply@blogger.comtag:blogger.com,1999:blog-9106426717129564950.post-87854840114393602392012-05-10T20:05:57.116-07:002012-05-10T20:05:57.116-07:00ಭೀಮಣ್ಣ..
ತುಂಬಾ ಉತ್ತಮವಾದ ಸಾಂದರ್ಭಿಕ ಲೇಖನ! ಇದನ್ನು ಕೇ...ಭೀಮಣ್ಣ..<br /><br />ತುಂಬಾ ಉತ್ತಮವಾದ ಸಾಂದರ್ಭಿಕ ಲೇಖನ! ಇದನ್ನು ಕೇವಲ ಸಂದರ್ಭಕ್ಕೆ ಅನ್ನುವ ಕಾರಣಕ್ಕಾಗಿಯೇ ಅಲ್ಲ, ಗುಲಾಮಗಿರಿಯಲ್ಲಿ ಬೆಂದು ಬಸವಳಿದಿದ್ದ ಅಂದಿನ ನಮ್ಮ ಪೂರ್ವಜರ ಧೀಮಂತ ಇಚ್ಛಾಶಕ್ತಿ, ಸಂಘಟನೆಯ ಕೊರತೆ ಕೆಲವೇ ಮಂದಿ ಸ್ವಾರ್ಥಪರರ ಹೊಣೆಗೇಡಿತನ ಹೀಗೆ ಹಲವು ಹತ್ತು ಮುಖಗಳನ್ನು ನೆನಪಿಸುವ ಸಲುವಿಗಾಗಿ ಹಾಗೂ ಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ಉಳಿದು ಬಂದಿರುವ ಒಗ್ಗಟ್ಟಿನ ಕೊರತೆಯನ್ನು ನೀಗಿಸಿಕೊಳ್ಳುವುದಕ್ಕೋಸ್ಕರ ಹಾಗೂ ಅಂದಿನ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಸಂದರ್ಭವನ್ನು ಎದುರಿಸಿದ ರೀತಿ, ಇವುಗಳನ್ನು ಮಾದರಿಯನ್ನಾಗಿರಿಸಿಕೊಳ್ಳಬೇಕು.Anonymoushttps://www.blogger.com/profile/08803391855484623604noreply@blogger.com